SriRamulu: ಇನ್ಮೇಲೆ ಜನಾರ್ದನ ರೆಡ್ಡಿನೇ ಬೇರೆ.. ನಾವೇ ಬೇರೆ ಎಲೆಕ್ಷನ್ ಮಾಡ್ತೇವೆ

ಕಳೆದ ಬಾರಿ ಮೊಣಕಾಲ್ಮೂರು ಹಾಗೂ ಬಾದಾಮಿ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಶ್ರೀರಾಮುಲು ಈ ಬಾರಿ ಬಳ್ಳಾರಿಯಿಂದ ಸ್ಪರ್ಧಿಸುವುದಾಗಿ ಹೇಳಿದರು.