ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ

ಪ್ರಧಾನಿ ಮೋದಿ ಭಾರತಕ್ಕೆ ಅನಿವಾರ್ಯ ಅನ್ನೋದು ಜನಕ್ಕೆ ಖಾತ್ರಿಯಾಗಿದೆ, ಹಾಗಾಗಿ ಬಿಜೆಪಿ ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವುದು ನಿಶ್ವಿತ ಎಂದು ಯತ್ನಾಳ್ ಹೇಳಿದರು. ಕೆಲ ಕ್ಷೇತ್ರಗಳ ಕಾರ್ಯಕರ್ತರಲ್ಲಿ ಅಸಮಾಧಾನಗಳಿರುವುದು ನಿಜವಾದರೂ ಪ್ರಧಾನಿ ಮೋದಿ ಅವರಿಗಾಗಿ ಅದೆಲ್ಲವನ್ನು ಬದಿಗೊತ್ತಿ ಕೆಲಸ ಮಾಡಲಿದ್ದಾರೆ ಎಂದು ಯತ್ನಾಳ್ ಹೇಳಿದರು.