ರಾಜ್ಯದಲ್ಲಿ ಚನ್ನಪಟ್ಟಣ ಮತ್ತ್ತು ಇನ್ನೆರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಗಳ ಫಲಿತಾಂಶ ಪ್ರಕಟಗೊಂಡ ನಂತರ ಕುಮಾರಸ್ವಾಮಿಯವರು ಸಾರ್ವಜನಿಕವಾಗಿ ಜಾಸ್ತಿ ಕಾಣಿಸಿಕೊಳ್ಳಲಿಲ್ಲ, ಹಾಗಾಗಿ ಬಿಜೆಪಿ ನಾಯಕರ ಜೊತೆ ಅವರು ವೇದಿಕೆ ಹಂಚಿಕೊಂಡ ಪ್ರಾಯಶಃ ಇದು ಮೊದಲ ಕಾರ್ಯಕ್ರಮ ಇರಬಹುದು. ಮಗನ ಸೋಲು ಅವರನ್ನು ಕೊಂಚ ವಿಚಲಿತಗೊಳಿಸಿದ್ದು ಸುಳ್ಳಲ್ಲ.