ಸದನದಲ್ಲಿ ಸಿದ್ದರಾಮಯ್ಯ

ಬರ, ಉತ್ತರ ಕರ್ನಾಟಕದ ಸಮಸ್ಯೆ ಮೊದಲಾದ ಎಲ್ಲ ವಿಷಯಗಳ ಮೇಲೆ ಚರ್ಚೆ ನಡೆಸಲು ಸರ್ಕಾರ ತಯಾರಿದೆ, ವಿರೋಧ ಪಕ್ಷದ ನಾಯಕ ಆರ್ ಅಶೋಕ ನಿನ್ನೆ ಬರದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ ಆದರೆ ಚರ್ಚೆ ಅಪೂರ್ಣವಾಗಿದೆ. ವಿಪಕ್ಷ ನಾಯಕರ ಸಲಹೆ ಕೇಳಲು ಮತ್ತು ಸರ್ಕಾರ ಎಲ್ಲಿ ಎಡವಿದೆ ಅಂತ ತಿಳಿದುಕೊಳ್ಳಲು ತಾವು ನಿನ್ನೆಯಿಂದ ಸದನದಲ್ಲಿ ಕುಳಿತಿರುವುದಾಗಿ ಮುಖ್ಯಮಂತ್ರಿ ಹೇಳಿದರು.