ಎಣ್ಣೆ ತಾಳೆ ಕೃಷಿಯಲ್ಲಿ ತೊಡಗಿಸಿಕೊಂಡಿರುವ ರೈತರು ವಿದೇಶಿ ಮೂಲದ ಕಂಪನಿಗಳಿಂದ ಮತ್ತು ಕೃಷಿ ಉದ್ಯಮಗಳಿಂದ ಶೋಷಣೆಗೊಳಗಾಗುತ್ತಿದ್ದಾರೆ ಎಂದು ದರ್ಶನ್ ಹೇಳಿದರು.