ಸದನದಲ್ಲಿ ಫಸ್ಟ್​ ಟೈಮ್ ರೈತರ ಸಮಸ್ಯೆ ಬಗ್ಗೆ Dharshan Puttanayya ಮನ ಮುಟ್ಟುವ ಮಾತು ಕೇಳಿ

ಎಣ್ಣೆ ತಾಳೆ ಕೃಷಿಯಲ್ಲಿ ತೊಡಗಿಸಿಕೊಂಡಿರುವ ರೈತರು ವಿದೇಶಿ ಮೂಲದ ಕಂಪನಿಗಳಿಂದ ಮತ್ತು ಕೃಷಿ ಉದ್ಯಮಗಳಿಂದ ಶೋಷಣೆಗೊಳಗಾಗುತ್ತಿದ್ದಾರೆ ಎಂದು ದರ್ಶನ್ ಹೇಳಿದರು.