ಪ್ರಿಯಾಂಕ್ ಖರ್ಗೆ, ಸಚಿವ

ಸಿಟಿ ರವಿ, ಚೈತ್ರಾ ಮತ್ತು ಬಿಜೆಪಿ ನಡುವೆ ಸಂಬಂಧವಿಲ್ಲ ಅಂತ ಹೇಳುತ್ತಾರೆ, ಈಗ ಹೇಳಿದರೇನು ಬಂತು? ಪ್ರಚಾರಕ್ಕಾಗಿ ಅಕೆಯನ್ನು ಬಳಸಿಕೊಳ್ಳುವಾಗ ಗೊತ್ತಾಗಲಿಲ್ಲವೇ? ಬಿಜೆಪಿ ನಾಯಕರೇ ಹಾಗೆ; ಮೊದಲು ಬಳಸಿಕೊಳ್ಳುತ್ತಾರೆ ನಂತರ ಇಂಥ ಘಟನೆ ಬಳಕಿಗೆ ಬಂದಾಗ ಅವರೊಂದಿಗೆ ಯಾವುದೇ ಸಂಬಂಧವಿಲ್ಲ ಅನ್ನುತ್ತಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.