ಗೃಹ ಸಚಿವ ಜಿ ಪರಮೇಶ್ವರ್

ನೇಹಾ ಹಿರೇಮಠ ಪ್ರಕರಣದ ಮೇಲೆ ಜೋರು ಸದ್ದು ಮಾಡಿದ ಬಿಜೆಪಿ ನಾಯಕರು ಪ್ರಜ್ವಲ್ ರೇವಣ್ಣ ಕೇಸಲ್ಲಿ ಮೌನವಾಗಿದ್ದಾರಲ್ಲ ಎಂದಾಗ ಪ್ರತಿಕ್ರಿಯೆ ನೀಡದ ಪರಮೇಶ್ವರ್, ಈ ಪ್ರಕರಣದ ನಂತರ ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿಯನ್ನು ಮುಂದುವರಿಸುವುದು ಅಥವಾ ಮೊಟಕುಗೊಳಿಸುವುದು ಆ ಪಕ್ಷಗಳ ನಾಯಕರಿಗೆ ಬಿಟ್ಟ ವಿಚಾರವಾಗಿದೆ ಎಂದರು.