ಕೆಲವರು ಬಾಯಿಗೆ ಬಂದಂತೆ ಆಡಿಕೊಳ್ಳುತ್ತಿದ್ದಾರೆ, ಅವರ ಮಾತಿಗೆ ಗಮನ ನೀಡುವ ಅಗತ್ಯವಿಲ್ಲ ಎಂದು ಸುರೇಶ್ ಹೇಳಿದರು. ಮಾತಾಡುತ್ತಿರವವರಿಗೆ ದುಡ್ಡು ಕಾಂಗ್ರೆಸ್ ಗೆ ಸೇರಿದ್ದು ಅಂತ ಐಟಿ ಅಧಿಕಾರಿಗಳು ಹೇಳಿದ್ದಾರೆಯೇ? ಹಣ ಯಾರದ್ದು ಅಂತ ಐಟಿ ದಾಳಿ ಮಾಡಿಸಿದ ಕೇಂದ್ರದ ಮಂತ್ರಿಗಳಿಗೆ ಗೊತ್ತಿರುತ್ತದೆ ಎಂದು ಸುರೇಶ್ ಹೇಳಿದರು.