ಶಿವಕುಮಾರ್ ಅವರೊಂದಿಗೆ ರಾಜಕೀಯೇತರ ವಿಷಯಗಳನ್ನು ಚರ್ಚಿಸಿದಾಗಿ ಹೇಳಿದ ರೇಣುಕಾಚಾರ್ಯ ಲೋಕ ಸಭಾ ಚುನಾವಣೆಗಾಗಿ ದಾವಣಗೆರೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವುದು ನಿಜ ಆದರೆ ಯಾವ ಪಾರ್ಟಿಯಿಂದ ಅಂತ ಹೇಳಿಲ್ಲ ಅಂತ ಹೇಳಿದ್ದು ಪಕ್ಷನಿಷ್ಠೆ ಬದಲಾವಣೆಯಾಗುವ ಬಗ್ಗೆ ಸುಳಿವು ನೀಡಿದಂತಿತ್ತು!