ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?

ಧನರಾಜ್ ಮತ್ತು ಹನುಮಂತ ಜೊತೆಯಾಗಿ ಸೇರಿದರೆ ಸಿಕ್ಕಾಪಟ್ಟೆ ಕಾಮಿಡಿ ಇರುತ್ತದೆ. ಬಹುತೇಕ ಎಲ್ಲ ಸಂದರ್ಭಗಳಲ್ಲೂ ಅವರು ಜಾಲಿ ಜಾಲಿಯಾಗಿ ಇರುತ್ತಾರೆ. ‘ಬಿಗ್ ಬಾಸ್​ ಕನ್ನಡ ಸೀಸನ್​ 11’ ಕಾರ್ಯಕ್ರಮದ ಫಿನಾಲೆ ಸಮೀಪಿಸುತ್ತಿದೆ. ಈ ವೇಳೆ ‘ಈ ಮನೆಯಿಂದ ಹೊರಗೆ ಹೋಗು’ ಎಂದು ಧನರಾಜ್​ಗೆ ಹನುಮಂತ ಹೇಳಿದ್ದಾರೆ. ಯಾಕೆ ಅಂತ ನೋಡಿ..