ಧನರಾಜ್ ಮತ್ತು ಹನುಮಂತ ಜೊತೆಯಾಗಿ ಸೇರಿದರೆ ಸಿಕ್ಕಾಪಟ್ಟೆ ಕಾಮಿಡಿ ಇರುತ್ತದೆ. ಬಹುತೇಕ ಎಲ್ಲ ಸಂದರ್ಭಗಳಲ್ಲೂ ಅವರು ಜಾಲಿ ಜಾಲಿಯಾಗಿ ಇರುತ್ತಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಾರ್ಯಕ್ರಮದ ಫಿನಾಲೆ ಸಮೀಪಿಸುತ್ತಿದೆ. ಈ ವೇಳೆ ‘ಈ ಮನೆಯಿಂದ ಹೊರಗೆ ಹೋಗು’ ಎಂದು ಧನರಾಜ್ಗೆ ಹನುಮಂತ ಹೇಳಿದ್ದಾರೆ. ಯಾಕೆ ಅಂತ ನೋಡಿ..