Siddaramaiah: ಕಾಂಗ್ರೆಸ್ ಹೈಕಮಾಂಡ್ ಕದ ತಟ್ಟಲು ಸಜ್ಜಾದ ಸಿದ್ದು ಅಭಿಮಾನಿಗಳು

ಅಭ್ಯರ್ಥಿ ಮತದಾರನ ಮನೆಗೆ ಹೋಗಿ ವೋಟು ಕೇಳುವುದು ವಾಡಿಕೆ, ಅದರೆ ಬಾದಾಮಿಯ ಮತದಾರರೇ ಸಿದ್ದರಾಮಯ್ಯನವರಲ್ಲಿಗೆ ಹೋಗಿ ನಮ್ಮ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.