ಕಳೆದ ಸಲ ಸಂಸತ್ತಿನಲ್ಲಿ ಕರ್ನಾಟಕದಿಂದ ಕಾಂಗ್ರೆಸ್ ಪಕ್ಷದ ಏಕೈಕ ಪ್ರತಿನಿಧಿಯಾಗಿದ್ದ ಡಿಕೆ ಸುರೇಶ್ ಮಾತ್ರ ರಾಜ್ಯದ ಸಮಸ್ಯೆಗಳನ್ನು ಚರ್ಚಸಿದರು. ಆದರೆ ಈ ಬಾರಿ ಬೇರೆ ಸನ್ನಿವೇಶ ಸೃಷ್ಟಿಯಾಗಲಿದೆ ಎಂದು ಹೇಳಿದ ಸೌಮ್ಯ, ಕಾಂಗ್ರೆಸ್ ಪಕ್ಷವು 6 ಮಹಿಳೆಯರಿಗೆ, ಯುವಕರಿಗೆ, ಒಕ್ಕಲಿಗರಿಗೆ ಮತ್ತು ಶಿಕ್ಷಣ ತಜ್ಞರಿಗೆ ಟಿಕೆಟ್ ನೀಡಿದೆ ಎಂದರು.