ಪ್ರತಿಭಟನೆ ನಡೆಸಲಿರುವ ರೈತರು

ಕಬಿನಿ ಎಡದಂಡೆ ಮತ್ತು ಬಲದಂಡೆ ನೀರು ಕಡಿಮೆ ಪ್ರಮಾಣಲ್ಲಿ ನೀರು ಹರಿಸಿ ಈ ಭಾಗದ ರೈತರು ಭತ್ತ ಬೆಳೆಯಬಾರದು ಅಂತ ಅಧಿಕಾರಿಗಳು ಹೇಳುತ್ತಿದ್ದಾರೆ, ಭತ್ತ ಬಿಟ್ಟು ರೈತರು ಏನು ಬೆಳೆಯಬೇಕು ಎಂದು ಪ್ರಶ್ನಿಸುತ್ತಿರುವ ರೈತರು ತಮಿಳುನಾಡಿಗೆ ಮಾತ್ರ ಯಥೇಚ್ಛವಾಗಿ ನೀರು ಹರಿ ಬಿಡಲಾಗುತ್ತಿದೆ ಎಂದು ಹೇಳುತ್ತಾರೆ.