ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಕೇಳಿದ ಪ್ರಶ್ನೆಗೆ ವಿಜಯೇಂದ್ರ, ದಿನಬೆಳಗಾದರೆ ಅವರ ವಿಷಯದಲ್ಲಿ ಮಾತಾಡುವುದು ತನಗಿಷ್ಟವಿಲ್ಲ, ತನ್ನ ಮುಂದೆ ಹಲವಾರು ಅದ್ಯತೆಗಳಿವೆ, 9ನೇ ತಾರೀಖಿನಿಂದ ವಿಧಾನಸಭಾ ಅಧಿವೇಶನ ಶುರುವಾಗಲಿದೆ, ಇನ್ನೂ ಅನೇಕ ಕಡೆ ತಾನು ಗಮನ ಹರಿಸಬೇಕಿದೆ ಎಂದರು.