ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಎಲ್ಲಿದೆ? ದ್ವೇಷದ ರಾಜಕೀಯ ಇಲ್ಲಿ ತಾಂಡವಾಡುತ್ತಿದೆ, ಸುಹಾಸ್ ಕೊಲೆಯ ಹಿಂದೆ ಯಾರಿದ್ದಾರೆ ಅಂತ ಗೊತ್ತಿಲ್ಲ, ಆದರೆ ಯಾರೇ ಇದ್ದರೂ ಅವು ದುಷ್ಟಶಕ್ತಿಗಳು; ಅವರಿಗೆ ಉತ್ತೇಜನ ನೀಡುವ ಕೆಲಸ ಯಾರಿಂದಲೂ ನಡೆಯಬಾರದು, ರಾಜ್ಯದಲ್ಲಿ ಪೊಲೀಸ್ ಸ್ಟೇಷನ್ ಗೆ ಬೆಂಕಿಯಿಡುವ ಕೃತ್ಯಗಳೂ ನಡೆಯುತ್ತಿವೆ, ಅದನ್ನೆಲ್ಲ ಮಾಡಿಯೂ ಬಚಾವಾಗುತ್ತೇವೆ ಎಂದು ದುಷ್ಟರಿಗೆ ಗೊತ್ತಿದೆ ಎಂದು ಶಾಸಕ ಹೇಳಿದರು.