ಕಮಲ ಹಾಸನ್ ಕನ್ನಡ ಭಾಷೆಯ ಬಗ್ಗೆ ಮಾತಾಡಿದ್ದು ದುರಹಂಕಾರ ಮತ್ತು ಕೆಟ್ಟ ಚಿಂತನೆ, ರಾಜ್ಯದಲ್ಲಿ ಪರಭಾಷಿಕರ ಹಾವಳಿ ಹೆಚ್ಚುತ್ತಿದೆ, ರಾಜ್ಯದ ಎಲ್ಲ ಭಾಗಗಳಲ್ಲಿ ಪಾನಿ ಪೂರಿ ಮಾರುವವರೆಲ್ಲ ಬಿಹಾರಿಗಳು, ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಪರಭಾಷಿಕರು ಮತ್ತು ರಾಜ್ಯದಿಂದ ಹೊರಗಿರುವ 2 ಕೋಟಿ ಕನ್ನಡಿಗರ ಬಗ್ಗೆ ಚಿಂತನೆ ಮಾಡಲೇಬೇಕಿದೆ ಎಂದು ನಾಗರಾಜ್ ಹೇಳಿದರು.