ಗೃಹ ಸಚಿವ ಜಿ ಪರಮೇಶ್ವರ್

ಬಿಜೆಪಿ ನಾಯಕರು ಹೇಳಿದ ಹಾಗೆ ನಾವು ಸರ್ಕಾರ ನಡೆಸಲಾಗಲ್ಲ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ, ಬಿಜೆಪಿಯರು ಎಷ್ಟೇ ಪ್ರಯತ್ನಪಟ್ಟರೂ ಜನರ ನೆಮ್ಮದಿ ಹಾಳಾಗಲು ತಮ್ಮ ಸರ್ಕಾರ ಬಿಡಲ್ಲ ಎಂದು ಪರಮೇಶ್ವರ್ ಹೇಳಿದರು.