ವಿಧಾನ ಸಭಾಧ್ಯಕ್ಷ ಯುಟಿ ಖಾದರ್

Belagavi Assembly Winter Session: ವಿಧಾನ ಸಭೆಯ ಸ್ಪೀಕರ್ ಆಗಿರುವ ತನಗೆ ಆಡಳಿತ ಶಾಸಕರು ಅಥವಾ ವಿರೋಧ ಪಕ್ಷದ ಶಾಸಕರು ಮುಖ್ಯವಲ್ಲ, ತನಗೆ ರಾಜ್ಯದ ಜನತೆ ಮುಖ್ಯ ಅಂತ ಯುಟಿ ಖಾದರ್ ಹೇಳುವ ಮಾತು ಕೇವಲ ಸದನದಲ್ಲಿ ಗಲಾಟೆ ಮಾಡುತ್ತ್ತಿದ್ದ ಬಿಜೆಪಿ ಮತ್ತು ಜೆಡಿಎಸ್ ಶಾಸಕರಷ್ಟೇ ಅಲ್ಲ, ಕಾಂಗ್ರೆಸ್ ನಾಯಕರಿಗೂ ನಾಟುತ್ತದೆ. ಅವರ ಮಾತಿಗೆ ಬಿಜೆಪಿ ಶಾಸಕರು ನಿರುತ್ತರರಾಗುತ್ತಾರೆ.