ನಿನ್ನೆ ಬೆಳಗಾವಿಯಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾಧ್ಯಮಗಳ ಜೊತೆ ಮಾತಾಡುತ್ತಾ ಹೆಚ್ಚು ಕಡಿಮೆ ಇದೇ ಮಾತಗಳನ್ನಾಡಿದ್ದರು. ಕಾಂಗ್ರೆಸ್ ಕಾರ್ಯಕರ್ತರು ಶಿವಕುಮಾರ್ ಮತ್ತು ಪ್ರದೀಪ್ ಈಶ್ವರ್ ಹೇಳಿದ ರೀತಿ ಬಿಜೆಪಿ ಸಭೆಗಳಲ್ಲಿ ಗೊಂದಲವುಂಟು ಮಾಡಿದರೆ ಅದಕ್ಕೆ ಪ್ರತಿಯಾಗಿ ಬಿಜೆಪಿ ಕಾರ್ಯಕರ್ತರೂ ಮಾಡುತ್ತಾರೆ. ಕರ್ನಾಟಕದಲ್ಲಿ ಸಾರ್ವಜನಿಕ ಸಭೆಗಳೇ ನಡೆಯದಂಥ ಸ್ಥಿತಿ!