ಗೃಹ ಸಚಿವ ಜಿ ಪರಮೇಶ್ವರ್

ತಾನು ದಲಿತ ಸಮುದಾಯದ ಸಭೆಯನ್ನು ನಡೆಸುವ ಗೋಜಿಗೆ ಹೋಗಿಲ್ಲ, ನಿನ್ನೆ ಸಂಪುಟ ಸಭೆಯ ನಂತರ ಎಸ್ ಟಿ ಸಮುದಾಯದ ರಾಜನಹಳ್ಳಿ ಸ್ವಾಮೀಜಿಯವರು ಜಾತ್ರೆಗೆ ಆಹ್ವಾನಿಸಲು ತಮ್ಮ ಚೇಂಬರ್​ಗೆ ಬಂದಿದ್ದರು, ಅವರು ಬಂದಿರುವ ವಿಷಯ ಗೊತ್ತಾಗಿ ಸಚಿವರಾದ ಕೆಎನ್ ರಾಜಣ್ಣ ಮತ್ತು ಸತೀಶ್ ಜಾರಕಿಹೊಳಿ ಸಹ ಅಲ್ಲಿಗೆ ಬಂದು ಶ್ರೀಗಳ ಆಶೀರ್ವಾದ ಪಡೆದರು ಎಂದು ಸಚಿವ ಹೇಳಿದರು.