ಎನ್ ಚಲುವರಾಯಸ್ವಾಮಿ, ಸಚಿವ

ಇಬ್ರಾಹಿಂ ಒಬ್ಬರೇ ಅಂತಲ್ಲ, ಬೇರೆ ಯಾರೇ ಪಕ್ಷದ ಅಧ್ಯಷರಾಗಿದ್ದರೂ ಅಧ್ಯಾಕ್ಷಗಿರಿಯನ್ನು ಕುಮಾರಸ್ವಾಮಿ ನಡೆಸುತ್ತಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಲ್ಲಿ ಮಾತ್ರ ಅಧ್ಯಕ್ಷರಾಗಿರುವರು ಅಧ್ಯಕ್ಷರಾಗಿ ಕೆಲಸ ಮಾಡುತ್ತಾರೆ ಎಂದ ಸಚಿವರು, ಮಾಧ್ಯಮದವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ ಎಂದು ನಗುತ್ತಾ ಹೇಳಿದರು.