ಸಿಟಿ ರವಿ, ಬಿಜೆಪಿ ನಾಯಕ

ನಿನ್ನೆ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಶೆಟ್ಟರ್ ಆಡಿದ ಮಾತು ನಿಮಗೆ ನೆನಪಿರಬಹುದು. ಬಿಜೆಪಿಗೆ ವಾಪಸ್ಸು ಹೋಗುವ ಪ್ರಕ್ರಿಯೆ 5-6 ತಿಂಗಳುಗಳಿಂದ ನಡೆಯುತ್ತಿತ್ತು ಅಂತ ಅವರು ಹೇಳಿದ್ದರು. ಅದರರ್ಥ ಸ್ಪಷ್ಟ, ಪಕ್ಷ ಬಿಟ್ಟುಹೋದವರನ್ನು ಓಲೈಸಲು ರಾಜ್ಯ ಬಿಜೆಪಿ ನಾಯಕರಿಂದ ಪ್ರಯತ್ನಗಳು ನಡೆಯುತ್ತಲೇ ಇವೆ.