ಬೆಳಗಾವಿಯು ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕ್ಷೇತ್ರವಾಗಿರುವುದರಿಂದ ಬಲಪ್ರಯೋಗ ಮಾಡುತ್ತಾರೆ ಅಂತ ಗೊತ್ತಿತ್ತು, ಅದರೆ ಕೊಲೆಗಡುಕ ಅಂತ ರವಿಯವರಿಗೆ ಯಾಕೆ ಹೇಳುತ್ತಿದ್ದಾರೋ? ಅವರಿಗೆ ಆರೋಪ ಮಾಡಲು ವಿಷಯ ಸಿಗುತ್ತಿಲ್ಲ, ಅವರು ಕಾರನ್ನು ಡ್ರೈವ್ ಮಾಡಲ್ಲ, ಅಪಘಾತಗಳು ಪ್ರತಿನಿತ್ಯ ಸಂಭವಿಸುತ್ತವೆ, ಇಲ್ಲಸಲ್ಲದ ಆರೋಪ ಮಾಡಿ ಅವರನ್ನು ಪ್ರಚೋದಿಸುವ ಪ್ರಯತ್ನ ನಡೆದಿದೆ ಎಂದು ಪಲ್ಲವಿ ಹೇಳಿದರು.