ರಾಜಣ್ಣರಾಗಲೀ ಅಥವಾ ತಾನಾಗಲೀ ಪಕ್ಷದ ರಾಜ್ಯಾಧ್ಯಕ್ಷನಾಗ ಬಯಸಿದರೆ ಅದು ತಮ್ಮ ತಮ್ಮ ವೈಯಕ್ತಿಕ ಆಕಾಂಕ್ಷೆ ಅನಿಸಿಕೊಳ್ಳುತ್ತದೆ, ಅಧ್ಯಕ್ಷರನ್ನು ಬದಲಾಯಿಸುವ ಮತ್ತು ಯಾರೇ ಹೊಸಬರನ್ನು ನೇಮಕ ಮಾಡುವ ವಿಚಾರ ಸಂಪೂರ್ಣವಾಗಿ ಹೈಕಮಾಂಡ್ ಸುಪರ್ದಿ ಮತ್ತ್ತು ವಿವೇಚನೆಗೆ ಬಿಟ್ಟಿದ್ದು ಎಂದು ಸಚಿವ ಹೇಳಿದರು.