0:20 / 4:53 CM Siddu: CM ಪ್ರಶ್ನೆಗೆ ಪ್ರೆಸ್​ಮೀಟ್​ನಲ್ಲಿ ಅಧಿಕಾರಿ ಕಕ್ಕಾಬಿಕ್ಕಿ.. ರಾಗಿ, ಜೋಳ ಸಿಗುತ್ತೇನ್ರಿ..? |

ಅಕ್ಕಿಯನ್ನು ಹೊಂದಿಸಲು ಕೇಂದ್ರ ಸರ್ಕಾರದ ಏಜೆನ್ಸಿಗಳೇ ಆಗಿರುವ ಎನ್​ಸಿಸಿಎಫ್ ಮತ್ತು ಎನ್​ಎಎಫ್​ಇಡಿ ಗಳಿಂದ ಕೊಟೇಶನ್ ಕರೆಯಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.