ಶಿವಕುಮಾರ್ ಮಾತು ಕೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಗು ಒತ್ತರಿಸಿ ಬರುತ್ತಾದರೂ ಪಕ್ಕದಲ್ಲೇ ಟಿವಿ9 ಕೆಮೆರಾಮನ್ ಇದ್ದಿದ್ದುರಿಂದ ಸಣ್ಣದಾಗಿ ಅಂದರೆ ಕಂಡೂ ಕಾಣದ ಹಾಗೆ ಮುಗಳ್ನುಗುತ್ತಾರೆ! ಬಸ್ಸಲ್ಲಿ ಇವರಿಬ್ಬರಲ್ಲದೆ, ರಾಮಲಿಂಗಾರೆಡ್ಡಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೆಎಸ್ ಆರ್ ಟಿಸಿ ಎಂಡಿ ವಿ ಅನ್ಬುಕುಮಾರ್ ಮೊದಲಾದವರಿದ್ದರು.