ಸಂಸದ ಈ ತುಕಾರಾಂ

ವಾಲ್ಮೀಕಿ ಹಗರಣದ ಜತೆ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲ, ಈಡಿ ಮತ್ತು ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿವೆ, ಈ ಏಜೆನ್ಸಿಗಳ ಅಧಿಕಾರಿಗಳು ಯಾವ ಕಾಗದ ಪತ್ರಗಳನ್ನು ಬೇಕಾದರೂ ಪರಿಶೀಲಿಸಬಹುದು, ತನಗೆ ಬಳ್ಳಾರಿಯನ್ನು ಅಭಿವೃದ್ಧಿ ಮಾಡುವ ಜವಾದ್ದಾರಿಯನ್ನು ಜನ ನೀಡಿದ್ದಾರೆ, ಎಂದು ತುಕಾರಾಂ ಹೇಳಿದರು.