ಕೆ ಎಸ್ ಈಶ್ವರಪ್ಪ

ತಾನು ಯಾವತ್ತೋ ಉಪ ಮುಖ್ಯಮಂತ್ರಿಯಾದವನು, ಆದರೆ ಅವರು ಈಗಷ್ಟೇ ಆಗಿದ್ದಾರೆ ಮತ್ತು ಮೂರು ಜನ ಅವರ ಪೈಪೋಟಿಗೆ ಬರಲಿದ್ದಾರೆ ಎಂದ ಈಶ್ವರಪ್ಪ, ತಿಹಾರ್ ಜೈಲಿಂದ ಜಾಮೀನು ಪಡೆದು ಹೊರಬಂದಾಗ ಬೆಂಗಳೂರಲ್ಲಿ ಮೆರವಣಿಗೆ ಮಾಡಿಸಿಕೊಳ್ಳಲು ಶಿವಕುಮಾರ್ ಗೆ ನಾಚಿಕೆಯಾಗಲಿಲ್ಲವೇ? ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಿ ಗೆದ್ದು ಬಂದಿದ್ರಾ ಅಂತ ಪ್ರಶ್ನಿಸಿದರು.