ಕೃಷ್ಣಪ್ಪ ಮತ್ತು ಆರೋಪಿ ಇಬ್ಬರು ಬಿಜೆಪಿ ಪಕ್ಷದವರು ಅಂತ ತನಿಖೆ ನಡೆಸುತ್ತಿರುವ ಸರ್ಕಲ್ ಇನ್ಸ್ ಪೆಕ್ಟರ್ ತನಗೆ ಕಳಿಸಿರುವ ವಾಟ್ಸ್ಯಾಪ್ ಸಂದೇಶವನ್ನು ಶರತ್ ಓದಿ ಹೇಳಿದರು.