ತಮ್ಮ ಹೆಸರಿನೊಂದಿಗೆ ಸಿಎಂ ಹೊಂದಿರುವ ಇಬ್ರಾಹಿಂ ಸಾಹೇಬರು ಇನ್ನೂ ರಾಜಕೀಯದಲ್ಲಿದ್ದಾರೆಯೇ ಎಂಬ ಗೊಂದಲ ಖಂಡಿತವಾಗಿಯೂ ಕನ್ನಡಿಗರಲ್ಲಿದೆ. ಜೆಡಿಎಸ್ನಿಂದ ಹೊರಬಿದ್ದ ಅಥವಾ ಉಚ್ಛಾಟನೆಗೊಂಡ ಬಳಿಕ ಅವರ ರಾಜಕೀಯ ಅಸ್ತಿತ್ವದ ಬಗ್ಗೆ ಪ್ರಶ್ನೆಗಳೆದ್ದಿವೆ. ಕಾಂಗ್ರೆಸ್ ಇಬ್ರಾಹಿಂ ಮಗನನ್ನು ಪಕ್ಷಕ್ಕೆ ಸೇರಿಸಿಕೊಂಡಿದಿಯೇ ಹೊರತು ಅವರಿಗಿನ್ನೂ ಬಾಗಿಲು ತೆರೆದಿಲ್ಲ.