ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಸಂವಿಧಾನದ ರಕ್ಷಣೆಯಾಗಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದು ಹೇಳಿದ ಖರ್ಗೆಯವರ ರಾಹುಲ್ ರನ್ನು ಭಾಷಣಕ್ಕೆ ಆಹ್ವಾನಿಸುವ ಮೊದಲು ಜೈ ಹಿಂದ್ ಮತ್ತು ಜೈ ಕಾಂಗ್ರೆಸ್ ಅಂತ ಜೋರಾಗಿ ಘೋಷಣೆ ಕೂಗಿದರು.