ತಾನು ಯಾವುದೇ ಲಾಬಿ ಮಾಡಲು ಬೆಂಗಳೂರಿಗೆ ಬಂದಿಲ್ಲ, ಕ್ಷೇತ್ರದ ಅಬಿವೃದ್ಧಿ ಕಾರ್ಯಗಳ ನಿಮಿತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಲು ಬಂದಿದ್ದೆ, ತಾನ್ಯಾವತ್ತು ಅಧಿಕಾರದ ಹಿಂದೆ ಬೆನ್ನತ್ತಿದ್ದವನಲ್ಲ, ಮಂತ್ರಿ ಸ್ಥಾನ ಬರಬೇಕಾದ ಸಮಯದಲ್ಲಿ ಬಂದೇ ಬರುತ್ತೆ ಎಂದು ಶಾಸಕ ಕಾಶಪ್ಪನವರ್ ಹೇಳಿದರು.