ವಕೀಲರ ಪ್ರಮುಖ ಬೇಡಿಕೆಯಾಗಿರುವ ವಕೀಲರ ರಕ್ಷಣಾ ಕಾಯ್ದೆಯನ್ನು ಮೊದಲ ಅಧಿವೇಶನದಲ್ಲೇ ಜಾರಿಗೊಳಿಸುವ ಇರಾದೆ ತಮ್ಮಲ್ಲಿತ್ತು ಅದರೆ ಕಾರಣಾಂತರಗಳಿಂದ ಅದನ್ನು ಮಾಡಲಾಗಲಿಲ್ಲ, ಮುಂದಿನ ಅಧಿವೇಶನಲ್ಲಿ ಖಂಡಿತ ಜಾರಿಗೊಳಿಸಲಾಗುವುದು ಎಂದು ವಕೀಲರಿಗೆ ಸಿದ್ದರಾಮಯ್ಯ ಭರವಸೆ ನೀಡಿದರು.