ಸುರೇಶ್ ಗೌಡ, ಬಿಜೆಪಿ ಶಾಸಕ

ರೈತರಿಗೆ 7 ಗಂಟೆ ಕಾಲ 3 ಫೇಸ್ ವಿದ್ಯುತ್ ಕೊಡಲೇಬೇಕೆಂಬ ನಿಯಮವಿದೆ, ಆದರೆ ಸಿದ್ದರಾಮಯ್ಯ ಸರ್ಕಾರ ಕೇವಲ 3 ಗಂಟೆಗಳಷ್ಟು ಮಾತ್ರ ವಿದ್ಯುತ್ ಪೂರೈಸುತ್ತಿದೆ ಎಂದು ಶಾಸಕ ಹೇಳಿದರು. ವಿಂಡ್ ಮಿಲ್ ಗಳಿಂದಾದರೂ ವಿದ್ಯುತ್ ಉತ್ಪಾದಿಸಬಹುದಲ್ಲ ಅಂತ ವಿಂಡ್ ಮಿಲ್ ಗೆ ಸಂಬಂಧಪಟ್ಟ ಆಧಿಕಾರಿಗಳನ್ನು ಕೇಳಿದರೆ ಅವರು ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದ ನಂತರ ಗಾಳಿ ಬೀಸುವುದು ಕೂಡ ನಿಂತುಹೋಗಿದೆ ಎಂದರು ಅಂತ ಗೌಡ ಹೇಳಿದರು.