ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ,

ಬಿಜೆಪಿ ಕಾರ್ಯಕರ್ತರು ಯಾರಿಗೂ ಹೆದರುವ ಅಗತ್ಯವಿಲ್ಲ, ಇನ್ನೂ ಮೂರುವರ್ಷಗಳ ಕಾಲ ಎಡೆಬಿಡದೆ ಕೆಲಸ ಮಾಡಿ, ಫಲ ಸಿಕ್ಕೇಸಿಗುತ್ತೆ, ಕಲಬುರಗಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಉತ್ತಮ ಫಲಿತಾಂಶ ಕೊಡಿಸುವ ಸವಾಲನ್ನು ಸ್ವೀಕರಿಸುತ್ತೇನೆ, ಕಾಂಗ್ರೆಸ್ ಪಕ್ಷದ ಅದ್ಯಾವ ಗಂಡಸು ತನ್ನನ್ನು ತಡೆಯುತ್ತಾನೋ ಬರಲಿ ನೋಡೋಣ ಅಂತ ವಿಜಯೇಂದ್ರ ಸಭೆಯಲ್ಲಿ ಅಬ್ಬರಿಸಿದರು.