ಉಡುಪಿಯಲ್ಲಿ ಕೆಎಸ್ ಈಶ್ವರಪ್ಪ

ನಮ್ಮ ದೇಶದಲ್ಲಿ ಸ್ತ್ರೀಯರನ್ನು ಗೌರವಿಸಲಾಗುತ್ತದೆ ಮತ್ತು ಪೂಜಿಸಲಾಗುತ್ತದೆ, ದ್ರೌಪದಿಯ ಮಾನಪಹರಣಕ್ಕೆ ಕೈ ಹಾಕಿದ ದುಶ್ಶಾಸನನ ಗತಿಯೇನಾಯಿತು? ಸೀತೆಯ ಮೇಲೆ ಕಣ್ಣು ಹಾಕಿದ ರಾವಣನ ಸಂಹಾರವೂ ನಡೆಯಿತು. ದುಷ್ಟರಿಗೆ ದಂಡನೆಯಾಗುತ್ತದೆ ಆದರೆ ಮಹಿಳೆಯರು ಕಳಂಕಿತರಲ್ಲ ಎಂದು ಈಶ್ವರಪ್ಪ ಹೇಳಿದರು.