ವಾಟಾಳ್ ನಾಗರಾಜ್, ಕನ್ನಡ ಪರ ಹೋರಾಟಗಾರ

ರ‍್ಯಾಲಿಯು ಬಿಡದಿ-ರಾಮನಗರ-ಮಂಡ್ಯ-ಮದ್ದೂರು-ಶ್ರೀರಂಗಪಟ್ಟಣಗಳ ಮೂಲಕ ಕೆಆರ್ ಎಸ್ ತಲುಪಿದ ನಂತರ ಅಲ್ಲಿ ತಮಿಳುನಾಡುಗೆ ನೀರು ಬಿಡುವುದನ್ನು ನಿಲ್ಲಿಸುವಂತೆ ಸತ್ಯಾಗ್ರಹ ನಡೆಸಲಾಗುವುದು, ರಸ್ತೆಯಲ್ಲಿ ಹಲವಾರು ಊರು, ಪಟ್ಟಣಗಳಲ್ಲಿರುವ ಕನ್ನಡ ಸಂಘಟನೆಗಳ ಸದಸ್ಯರು ರ‍್ಯಾಲಿಯಲ್ಲಿ ಸೇರಲಿದ್ದಾರೆ ಎಂದು ವಾಟಾಳ್ ಹೇಳಿದರು.