ವಾರಂಗಲ್​ನ ಉದ್ಯೋಗ ಮೇಳದಲ್ಲಿ ಕಾಲ್ತುಳಿತ; ಮೂವರು ಮಹಿಳೆಯರಿಗೆ ಗಾಯ

ಒಂದೆಡೆ ಉದ್ಯೋಗ ಅಧಿಸೂಚನೆಗಳ ಅಗತ್ಯವಿಲ್ಲ ಎಂದು ತೆಲಂಗಾಣದ ಸಿಎಂ ರೇವಂತ್ ರೆಡ್ಡಿ ಹೇಳುತ್ತಾರೆ. ಆದರೆ, ಮತ್ತೊಂದೆಡೆ ಉದ್ಯೋಗಗಳಿಗಾಗಿ ನಿರುದ್ಯೋಗಿಗಳ ಕಾಲ್ತುಳಿತ ಉಂಟಾಗಿದೆ. ವಾರಂಗಲ್​ನ ಮೆಗಾ ಉದ್ಯೋಗ ಮೇಳದಲ್ಲಿ ಈ ಘಟನೆ ನಡೆದಿದೆ. ಈ ವೇಳೆ ಮೂವರು ನಿರುದ್ಯೋಗಿ ಮಹಿಳೆಯರಿಗೆ ಗಾಯಗಳಾಗಿವೆ. ಸಚಿವರಾದ ಕೊಂಡ ಸುರೇಖಾ ಮತ್ತು ಸೀತಕ್ಕ ಉದ್ಯೋಗ ಮೇಳವನ್ನು ಉದ್ಘಾಟಿಸಿದರು.