ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಬಾಂಗ್ಲಾದೇಶದಲ್ಲಿ ಶೆಕಡ 38ರಷ್ಟಿದ್ದ ಹಿಂದೂಗಳ ಸಂಖ್ಯೆಯು ಈಗ ಶೇಕಡ 8ಕ್ಕೆ ಇಳಿದಿದೆ ಎಂದು ರವಿ ಹೇಳಿದರು. ಇವತ್ತು ನಡೆದ ಸಭೆಯ ಬಗ್ಗೆ ಮಾತಾಡಿದ ಅವರು ವಿಧಾನಸಭಾ ಅಧಿವೇಶನ ಆರಂಭವಾಗಲಿದೆ, ಯಾವೆಲ್ಲ ವಿಷಯಳನ್ನು ಸದನದಲ್ಲಿ ಪ್ರಸ್ತಾಪಿಸಬೇಕೆನ್ನುವುದರ ಬಗ್ಗೆ ಚರ್ಚೆ ನಡೆಯಿತು ಎಂದು ಹೇಳಿದರು.