ಕೆಜಿಎಫ್ ನಲ್ಲಿ ಮಳೆ

ಸುಡು ಬಿಸಿಲಿನಿಂದ ರಕ್ಷಣೆ ಪಡೆಯಲು ಕೊಡೆಗಳನ್ನು ಹಿಡಿದು ಮನೆಯಿಂದ ಹೊರಬಿದ್ದಿದ್ದ ಜನ ಮಳೆಯಿಂದ ನೆನೆಯದಿರಲು ಅವುಗಳನ್ನು ಬಳಸಿದರು! ನಮಗೆಲ್ಲ ಗೊತ್ತಿರುವಂತೆ ಕಳೆದೆರಡು ವಾರಗಳಿಂದ ರಾಜ್ಯದ ನಾನಾ ಭಾಗಗಳಲ್ಲಿ ಮಳೆಯಾಗುತ್ತಿದೆ. ಅದರೆ ಎಲ್ಲೆಡೆ ಸಾಧಾರಣ ಪ್ರಮಾಣದ ಮಳೆಗಳು ಅನ್ನೋದು ಸಮಾಧಾನ ಮೂಡಿಸದ ಅಂಶ.