ಲಕ್ಷ್ಮಣ ಸವದಿ ರೌದ್ರಾವತಾರ

ಉತ್ತರ ಕರ್ನಾಟಕದ ಸಮಸ್ಯೆಗಳು ವಿಧಾನ ಸಭಾ ಆದಿವೇಶನದಲ್ಲಿ ಚರ್ಚೆ ಆಗುತ್ತಿಲ್ಲ ಅಂತಾದರೆ ಅದಕ್ಕೆ ಅ ಭಾಗದ ಜನ ಪ್ರತಿನಿಧಿಗಳು ಸಹ ಕಾರಣರಾಗುತ್ತಾರೆ. ತಮ್ಮ ತಮ್ಮ ಕ್ಷೇತ್ರಗಳ ಸಮಸ್ಯೆಗಳ ಕಡೆ ಗಮನ ಹರಿಸಬೇಕು, ಪರಿಹಾರ ಒದಗಿಸಬೇಕು ಅಂತ ಪಟ್ಟುಹಿಡಿದು ಮಾತಾಡಿದರೆ ಹೇಗೆ ತಾನೆ ಸರ್ಕಾರ ಅವರ ಮಾತನ್ನು ನಿರ್ಲಕ್ಷಿಸೀತು? ಲಕ್ಷ್ಮಣ ಸವದಿ ಅವರಲ್ಲಿರುವಂಥ ಇಚ್ಛಾಶಕ್ತಿಯನ್ನು ಉತ್ತರ ಕರ್ನಾಟಕದ ಉಳಿದೆಲ್ಲ ಶಾಸಕರು ಪ್ರದರ್ಶಿಸಬೇಕು.