ಬಿಜೆಪಿಯವರಿಗೆ ರಾಮನ ವಿಷಯದಲ್ಲಿ ರಾಜಕಾರಣ ಮಾಡಬೇಕಿದೆ ಅದನ್ನೇ ಅವರು ಮಾಡುತ್ತಿರೋದು. ಆದರೆ ತಾವು ಪೂಜಿಸೋದು ಮತ್ತು ಆರಾಧಿಸೋದು ಮಹಾತ್ಮಾ ಗಾಂಧಿ ಹೇಳಿದ ರಾಮನನ್ನು, ರಾಮಾಯಣದ ರಾಮ ಮತ್ತು ದಶರಥನ ಮಗ ರಾಮನನ್ನು, ಬಿಜೆಪಿಯ ರಾಮನಲ್ಲ ಎಂದು ಮುಖ್ಯಮಂತ್ರಿ ಹೇಳಿದರು.