20-30 ವರ್ಷಗಳಿಂದ ಲೂಟಿ ಮಾಡ್ತಾನೇ ಇದ್ದಾರೆ, ಅವರು ರಾಜಕೀಯಕ್ಕೆ ಬಂದಿದ್ದೇ ಬಂಧಿಖಾನೆ ಮಂತ್ರಿಯಾಗಿ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು. ಶಿವಕುಮಾರ್ ತನ್ನ ವಿರುದ್ಧ ಏನಾದರೂ ಮಾಡೋದಿದ್ರೆ ಬೇಗ ಮಾಡಲಿ, ತಡವಾದರೆ ಬೇರೇನಾದರೂ ಸಂಭವಿಸೀತು ಅಂತ ಕುಮಾರಸ್ವಾಮಿ ಹೇಳಿದ್ದು ಉಪ ಮುಖ್ಯಮಂತ್ರಿಗೆ ಮತ್ತಷ್ಟು ವಿಪತ್ತು ಕಾದಿದೆ ಅಂತ ಎಚ್ಚರಿಕೆ ನೀಡಿದ ಹಾಗಿತ್ತು.