ಗೃಹ ಸಚಿವ ಜಿ ಪರಮೇಶ್ವರ್

ಸಿಎಂ ಬದಲಾವಣೆ ಮಾತು ಬಂದಾಗಲೆಲ್ಲ ಸಚಿವ ಸತೀಶ್ ಜಾರಕಿಹೊಳಿ ಹೆಸರು ಪ್ರಸ್ತಾಪವಾಗುತ್ತಿರೋದು ಯಾಕೆ ಎಂದು ಕೇಳಿದ ಪ್ರಶ್ನೆಗೆ ಪರಮೇಶ್ವರ್, ಈ ಪ್ರಶ್ನೆಯನ್ನು ಅವರನ್ನೇ ಕೇಳೋದು ಒಳಿತು ಎಂದು ಹೇಳಿದರು. ತಮ್ಮ ಮೈಸೂರು ಭೇಟಿಯ ಕಾರಣವನ್ನೂ ಅವರು ವಿವರಿಸಿದರು.