ಹಸ್ತದೊಳಗೆ ಹಸ್ತ ಆಪರೇಶನ್ ನಡೆದಿದೆ ಎಂದು ಹೇಳಿದರು. ಸುಮಾರು 30-40 ಕಾಂಗ್ರೆಸ್ ಶಾಸಕರು ಪಕ್ಷ ಬಿಟ್ಟು ಹೊರಬರಲಿದ್ದಾರೆ, ಅದು ಅವರಿಗೆ ಗೊತ್ತಿರುವುದರಿಂದ ಬಿಜೆಪಿ ಶಾಸಕರು ಮತ್ತು ನಾಯಕರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಅಂತ ಬಟ್ಟೆ ಹಾವು ಬಿಡುತ್ತಾರೆ, ಬೆಳಗಾವಿ ಆಧಿವೇಶನದ ನಂತರ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಪರಿವರ್ತನೆಯಾಗಲಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.