ಸಿದ್ದರಾಮಯ್ಯ, ಮುಖ್ಯಮಂತ್ರಿ

ಆಪರೇಶನ್ ಕಮಲ ಮಾಡಿದಾಗ ತಾವು ಖರೀದಿಸಿದ ಪ್ರತಿ ಶಾಸಕನಿಗೆ ರೂ, 25 ಕೋಟಿ ಕೊಡುವುದರ ಜೊತೆಗೆ ಉಪ ಚುನಾವಣೆಯಲ್ಲಿ ಗೆಲ್ಲಿಸಲು ಎಲ್ಲ ಶಾಸಕರಿಗೆ ತಲಾ 25 ಕೋಟಿ ರೂ.ಯಂತೆ ಖರ್ಚು ಮಾಡಿದರು, ಅವರಿಗೆ ಎಲ್ಲಿಂದ ಬಂತು ಆ ಹಣ ಅಂತ ಕೋಪದಿಂದ ಭುಸುಗುಡುತ್ತಾ ಪ್ರಶ್ನಿಸಿದರು. ಸರ್ಕಾರ ನಡೆಸಿದ ಮೂರೂವರೆ ವರ್ಷಗಳ ಅವಧಿಯಲ್ಲಿ ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವುದು ಅವರಿಗಾಗಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.