ಮುನಿರತ್ನ ನಾಯ್ಡು, ಬಿಜೆಪಿ ಶಾಸಕ

ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯನ್ನು ಬರೀ ಘೋಷಣೆ ಮಾಡಿದೆ ಅಷ್ಟೇ, ಕೋಡೋದಿಕ್ಕೆ ಅದರ ಬಳಿ ಅಕ್ಕಿ ಎಲ್ಲಿದೆ? ಅಕ್ಕಿಯ ಹೆಸರಲ್ಲಿ ಕಾರ್ಡುದಾರರಿಗೆ 5 ಕೇಜಿಗಾಗುವಷ್ಟು ಹಣವನನ್ನು ನೀಡಲಾಗುತ್ತಿದೆ. ಅವರಲ್ಲಿ ಅಕ್ಕಿ ಇಲ್ಲವೇ ಇಲ್ಲ, ಹಾಗಾಗೇ ಜನರಿಗೆ ಹಣ ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಮುನಿರತ್ನ ಹೇಳಿದರು.