ಬಿಜೆಪಿ ಶಾಸಕ ಮುನಿರತ್ನ ನಾಯ್ಡು

ಯಾಕೆ ಅಂತ ಮಾಧ್ಯಮದವರು ಕೇಳಿದರೆ ಉತ್ತರಿಸಲು ತಡಬಡಿಸುತ್ತಾರೆ. ನಂತರ ಸಾವರಿಸಿಕೊಂಡು ನಾಲ್ಕು ಮುಖ್ಯಮಂತ್ರಿಗಳು ಬೇಕೆಂದು ಕಾಂಗ್ರೆಸ್ ಶಾಸಕರು ಅಗ್ರಹಿಸುತ್ತಿರುವ ಕಾರಣ ಅವರು 40 ಶಾಸಕರನ್ನು ಕರೆದುಕೊಂಡು ಬಿಜೆಪಿಗೆ ಬರಲು ಸಿದ್ಧರಾಗಿದ್ದಾರೆ ಎಂದು ಶಾಸಕ ಹೇಳುತ್ತಾರೆ. ಶಿವಕುಮಾರ್ ಬಿಜೆಪಿ ಸೇರುವುದಾಗಿದ್ದರೆ 4-5 ವರ್ಷಗಳ ಹಿಂದೆಯೇ ಆ ಕೆಲಸ ಮಾಡಿರುತ್ತಿದ್ದರು.