ಆದರೆ ಕುಮಾರಸ್ವಾಮಿ ಸುಮ್ಮನಾಗುವ ಆಸಾಮಿಯಲ್ಲ. ಹೊಸ ಅರೋಪಗಳು ಸಿಗದೆ ಹೋದರೆ ಹಳೆಯವನ್ನೇ ಪುನರಾವರ್ತಿಸುತ್ತಾರೆ. ಹಾಗಾಗೇ, ಚಲುವರಾಯಸ್ವಾಮಿ, ಕುಮಾರಸ್ವಾಮಿಯವರ ಆರೋಪಗಳನ್ನು ಎದುರಿಸಲು ಆತ್ಮಸ್ಥೈರ್ಯ ತಂದುಕೊಳ್ಳಲು, ವಿಶ್ವಾಸ ಹೆಚ್ಚಿಸಿಕೊಳ್ಳಲು ಕೋಡಿಮಠಕ್ಕೆ ಬಂದಿದ್ದರೆ ಆಶ್ಚರ್ಯವಿಲ್ಲ.