ಶಿಸ್ತಿಗೆ ಹೆಸರಾಗಿರುವ ಬಿಜೆಪಿಯಲ್ಲಿ ಒಡಕು ಸ್ಪಷ್ಟವಾಗಿ ಕಾಣುತ್ತಿದೆ. ಬಸನಗೌಡ ಯತ್ನಾಳ್ ಅವರೊಂದಿಗೆ ಭಿನ್ನಮತೀಯ ಶಾಸಕರಲ್ಲದೆ ಕಳೆದ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಸೋತವರು ಸಹ ಜೊತೆಗೂಡಿದ್ದಾರೆ. ಈಶ್ವರಪ್ಪ ಹೇಳಿದ ಹಾಗೆ ಯಡಿಯೂರಪ್ಪ ಕುಟುಂಬದ ಕೈಗೆ ಎಲ್ಲ ಅಧಿಕಾರಗಳನ್ನು ನೀಡಿರುವುದಯ ಪಕ್ಷಕ್ಕೆ ಮುಳುವಾಗುತ್ತಿದೆಯೇ?