ಕೆಎಸ್ ಈಶ್ವರಪ್ಪ ಸುದ್ದಿಗೋಷ್ಠಿ

ಶಿಸ್ತಿಗೆ ಹೆಸರಾಗಿರುವ ಬಿಜೆಪಿಯಲ್ಲಿ ಒಡಕು ಸ್ಪಷ್ಟವಾಗಿ ಕಾಣುತ್ತಿದೆ. ಬಸನಗೌಡ ಯತ್ನಾಳ್ ಅವರೊಂದಿಗೆ ಭಿನ್ನಮತೀಯ ಶಾಸಕರಲ್ಲದೆ ಕಳೆದ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಸೋತವರು ಸಹ ಜೊತೆಗೂಡಿದ್ದಾರೆ. ಈಶ್ವರಪ್ಪ ಹೇಳಿದ ಹಾಗೆ ಯಡಿಯೂರಪ್ಪ ಕುಟುಂಬದ ಕೈಗೆ ಎಲ್ಲ ಅಧಿಕಾರಗಳನ್ನು ನೀಡಿರುವುದಯ ಪಕ್ಷಕ್ಕೆ ಮುಳುವಾಗುತ್ತಿದೆಯೇ?